Wednesday, January 21, 2015

ನೆಮ್ಮದಿ...



ಅವಳು
ಇವಳು
ಬರಿ ವಂಚಕಿಯರು...

ಅವನು
ಇವನು
ಬರಿ ಸಮಯ ಸಾಧಕರು...

ನಿನ್ನೆ
ಮೊನ್ನೆ
ಮುಗಿದು ಹೋದ ಕಥೆ...


ನಾಳೆ
ನಾಡಿದ್ದು
ತಿಳಿಯದ ಕಥೆ...

ಬಂದು
ಬಳಗ
ಸಕ್ಕರೆಗೆ ಮುತ್ತಿದ ಇರುವೆ..

ಅಂತೆ
ಕಂತೆ
ಬರಿ ಸುಳ್ಳಿನ ಸಂತೆ...

ಆ ಊರು
ಈ ಊರು
ಮನಸ್ಸಿಗಿಲ್ಲ ನೆಮ್ಮದಿ...

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...