Monday, October 3, 2011

ಕರಗದಿರು ಮನವೆ


ಇಷ್ಟೂ ದಿನ ಕೆಂಪೇಗೌಡರ ಊರು
ಇನ್ಮೂಂದೆ ಛತ್ರಪತಿ ಶಿವಾಜಿಮಹಾರಾಜರ ಊರು
ಮನವಿಗ ಗೊಂದಲಗಳ ಗೂಡು
ಆದರೆ ಕಣ್ಣಿನಲಿ ಸಾಲು ಸಾಲು ಕನಸುಗಳು.

ಕರಗದಿರು ಮನವೆ
ಹಾಳು ಹಳೆಯ ನೆನಪುಗಳಿಗೆ
ಮರುಕಳಿಸದಂತೆ ಮಾಡು ಇತಿಹಾಸ
ಕೊಲ್ಲದಿರು ಕನಸುಗಳ.

ಭಾವನೆಗಳಿಗೆ ಬೆಲೆ ಕೊಟ್ಟು
ತಲೆ ಭಾಗದಿರು
ಇನ್ನಾದರು ವಾಸ್ತವ ಅರಿತುಕೊ
ಯಾರು ಅನಿವಾರ್ಯವಲ್ಲ ಈ ಜೀವನಕ್ಕೆ.

ಒಂದು ಊರಿನ ಕಥೆ

ನನಗೆ ನನ್ನ ಸ್ನೇಹಿತರು ಅತಿ ಹೆಚ್ಚು ಕೇಳಿರಿವ ಪ್ರಶ್ನೆ ಅಂದರೆ, ನಿಮ್ಮ ಊರಿಗೆ ರಾಣೇಬೆನ್ನೂರು ಎಂದು ಹೆಸರು ಹೇಗೆ ಬಂತು? ಎಂದು, ಅದಕ್ಕೆ ಒಂದು ಭವ್ಯವಾದ ಐತಿಹಾಸಿಕ ಕಥೆ...